12
ಮೈಸೂರು
ಖಾಸಗಿ ಬಸ್ – ಲಾರಿ ಮುಖಾಮುಖಿ ಡಿ
ಕ್ಕಿ
ಸ್ಥಳದಲ್ಲೇ ಮೂವರ ದುರ್ಮರಣ
ಹುಣಸೂರು ತಾಲೂಕಿನ ಮದುಗಿರಿ ಕೊಪ್ಪಲ್ ಗೇಟಿನ ಬಳಿ ಘಟನೆ
ಬೆಳಗಿನ ಜಾವ 4:30 ನಡೆದಿರುವ ಘಟನೆ

ಮೈಸೂರಿನಿಂದ ಹುಣಸೂರಿನ ಕಡೆಗೆ ಬರುತ್ತಿದ್ದ ಸಿಮೆಂಟ್ ತುಂಬಿದ್ದ ಲಾರಿ- ಮತ್ತು ಕೇರಳದ ಕ್ಯಾಲಿಕಟ್ ನಿಂದ ಬೆಂಗಳೂರಿಗೆ ತೆರಳುತಿದ್ದ ಬಸ್ ನಡುವೆ ಡಿಕ್ಕಿ
ಬಸ್ ಚಾಲಕ, ಕ್ಲಿನರ್ ಸ್ಥಳದಲ್ಲೇ ಸಾವು
ಅನೇಕರಿಗೆ ಗಂಭೀರ ಗಾಯ ಸ್ಥಳಕ್ಕೆ ಹುಣಸೂರು ಪೋಲಿಸರ ಭೇಟಿ ಪರಿಶೀಲನೆ
Have any thoughts?
Share your reaction or leave a quick response — we’d love to hear what you think!